ಕಾರ್ಮಿಕ ನಾಯಕನಾಗಿದ್ದ ನಾನು 3 ಬಾರಿ ಶಾಸಕನಾದೆ: ಮುನಿರಾಜು

ಕನಗಿದ್ದಾಗಿನಿಂದ ಇಲ್ಲಿವರೆಗೂ ಸಾರ್ಥಕ ಬದುಕಿಗೆ ಕಾರಣರಾಗಿ ಸದಾ ಆಶೀರ್ವಾದ ಮಾಡುತ್ತಿರುವ ಶಕ್ತಿ ದೇವತೆ ಮಾರಮ್ಮ ತಾಯಿ ಹಾಗೂ ಕ್ಷೇತ್ರದ ಜನತೆಗೆ ಸದಾ ಚಿರ ಋಣಿಯಾಗಿರುತ್ತೇವೆ ಎಂದು ಶಾಸಕ ಎಸ್ ಮುನಿರಾಜು ತಿಳಿಸಿದರು
ಕ್ಷೇತ್ರದ ಬಾಗಲಗುಂಟೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ ರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಸಾಮಾನ್ಯ ಯುವಕನಾಗಿ ಈ ಗ್ರಾಮಕ್ಕೆ ಬಂದು ಕಷ್ಟದ ಜೀವನ ನಡೆಸಿ ಕಾರ್ಮಿಕನಾಗಿ ನಂತರ ಎಲ್ಲರ ಸಹಕಾರದಿಂದ ಕಾರ್ಮಿಕರ ಮುಖಂಡನಾಗಿ ಗುರುತಿಸಿಕೊಂ ಡಿದ್ದೆ ಬಳಿಕ ಜನರ ಆಶೀರ್ವಾದ ದಿಂದ 3 ಬಾರಿ ಶಾಸಕನಾಗಿದ್ದೇನೆ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು ಈ ವೇಳೆ ಸುಜಾತ ಮುನಿರಾಜು ಬಿಜೆಪಿ ನಾಯಕರು ಕಾಠ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು

bbnewskannada.com

https://bbnewskannada.com

Related post

Leave a Reply

Your email address will not be published. Required fields are marked *